Pages

Friday, January 31, 2014

Bandanene ranga bandanene

ರಚನೆ : ಪುರಂದರ ದಾಸ
ರಾಗ : ಶ್ರೀ
ತಾಳ : ಆದಿ


ಬಂದನೇನೆ  ರಂಗ  ಬಂದನೇನೆ  ಎನ್ನ ।।ಪ॥
ತಂದೆ ಬಾಲ ಕೃಷ್ಣ  ನವನೀತ ಚೋರ ।।ಅ  ಪ ।।

Kallu Sakkare KOllirO

ರಚನೆ : ಪುರಂದರ ದಾಸ
ರಾಗ : ಕಲ್ಯಾಣಿ
ತಾಳ :ಮಿಶ್ರ ಛಾಪು



ಕಲ್ಲು ಸಕ್ಕರೆ ಕೊಳ್ಳಿರೋ  ನೀವೆಲ್ಲರೂ
ಕಲ್ಲು ಸಕ್ಕರೆ ಕೊಳ್ಳಿರೋ ।। ಪ ।।

ಕಲ್ಲು ಸಕ್ಕರೆ ಸವಿ ಬಲ್ಲವರೇ  ಬಲ್ಲರು
ಪುಲ್ಲ ಲೋಚನ ಶ್ರೀ  ಕೃಷ್ಣ  ನಾಮವೆಂಬ ।।ಅ ಪ ।।

Krishnamoorti Kanna Munde

ರಚನೆ : ಪುರಂದರ ದಾಸ
ರಾಗ : ಅರಭಿ
ತಾಳ : ಮಿಶ್ರ ಛಾಪು



ಕೃಷ್ಣಮೂರ್ತಿ ಕಣ್ಣ ಮುಂದೆ ನಿಂತಿದಂತಿದೆ ।।ಪ ।।
ಕಷ್ಟಗಳೆಲ್ಲವ ಪರಹರಿಸಿ ಮನ -
-ದಿಷ್ಟಾರ್ಥಗಳನೆಲ್ಲಾ  ಕೊಟ್ಟು ರಕ್ಷಿಸುವಂತ ।।ಅ ಪ ।।

Wednesday, January 29, 2014

Gowri AshTOttara Shatanamavali


                               



ಓಂ ಶಿವಾಯೈ  ನಮಃ ।
ಓಂ ಶ್ರೀಮಹಾವಿದ್ಯಾಯೈ ನಮಃ ।
ಓಂ ಶ್ರೀಮನ್ಮಕುಟಮಂಡಿತಾಯೈ  ನಮಃ ।
ಓಂ ಕಲ್ಯಾಣ್ಯೈ ನಮಃ ।
ಓಂ ಕರುಣಾರಸಸಾಗರಾಯೈ  ನಮಃ ।
ಓಂ ಕಮಲಾರಾಧ್ಯಾಯೈ  ನಮಃ ।
ಓಂ ಕಲಿಪ್ರಭೃತಿಸಂಸೇವಾಯೈ  ನಮಃ ।
ಓಂ ಕಮಲಾಸನಸಂಸ್ತುತಾಯೈ  ನಮಃ ।
ಓಂ ಅಂಬಿಕಾಯೈ  ನಮಃ ।
ಓಂ ಅನೇಕಸೌಭಾಗ್ಯದಾತ್ರ್ಯೈ  ನಮಃ ।               (೧೦)

Tuesday, January 28, 2014

Shankara Parvathi Stotram



ನಮಃ  ಶಿವಾಭ್ಯಾಂ  ನವ ಯೌವನಾಭ್ಯಾಂ
 ಪರಸ್ಪರಾ  ಶ್ಲಿಷ್ಟವಪುರ್ತರಾಭ್ಯಾಂ
 ನಗೇಂದ್ರ ಕನ್ಯಾ ವೃಷಕೇತನಾಭ್ಯಾಂ
 ನಮೋ ನಮಃ ಶಂಕರ ಪಾರ್ವತೀಭ್ಯಾಂ ।। 

 namaH shivaabhyaam nava youvanaabhyaam
 parasparaa shlishtavapurtaraabhyaam
nagEndra kanyaa vrushakEtanaabhyaam
 namO namaH shankara paarvateebhyaam||


ನಮಃ ಶಿವಾಭ್ಯಾಂ ಸರಸೋತ್ಸವಾಭ್ಯಾಂ
 ನಮಸ್ಕೃತಾಭೀಷ್ಟ ವರಪ್ರತಾಭ್ಯಾಂ
 ನಾರಾಯಣೇನಾರ್ಚಿತ ಪಾದುಕಾಭ್ಯಾಂ 
ನಮೋ ನಮಃ ಶಂಕರ ಪಾರ್ವತೀಭ್ಯಾಂ ।।

 namaH shivaabhyaam sarasOtsavaabhyaam
namaskrutaabheeshta varaprataabhyaam
naraayanEnaarchita paadukaabhyaam
 namO namaH shankara paarvateebhyaam||

Wednesday, January 15, 2014

Sri Dattatreya Stotra

ಮಾಲಕಮಂಡಲು  ಧರಃ ಕರಪದ್ಮಯುಗ್ಮೆ 
ಮಧ್ಯಸ್ಥಪಾಣಿಯುಗಲೇ  ಡಮರುತ್ರಿಶೂಲೇ ।
ಯಸ್ಯಸ್ತ ಊರ್ಧ್ವಕರಯೋಃ ಶುಭಶಂಖಚಕ್ರೆ 
ವಂದೇ ತಮತ್ರಿವರದಂ  ಭುಜಷಟ್ಕಯುಕ್ತಂ ।।

ಅರ್ಥ - ಕೆಳಗಿನವೆರಡು  ಕೈಗಳೆಂಬ  ಕಮಲಗಳಲ್ಲಿ ರುದ್ರಾಕ್ಷ ಮಾಲೆ , ಕಮಂಡಲಗಳೂ  ನಡುವಿನವೆರಡು  ಕೈಗಳಲ್ಲಿ ಡಮರು ತ್ರಿಶೂಲಗಳೂ  ಮತ್ತು ಯಾವಾತನ  ಮೇಲಿನವೆರಡು  ಕೈಗಳಲ್ಲಿ ಶುಭಪ್ರದವಾದ  ಶಂಖ - ಚಕ್ರಗಳೂ  ಉಂಟೋ  ಅಂತಹ ಆರು ಭುಜಗಳುಳ್ಳ  ಅತ್ರಿಋಷಿಗೆ  ವರಪ್ರದನಾದವ  (ದತ್ತ ) ನನ್ನು  ವಂದಿಸುವೆ .

                  ಪರಮಭಾಗವತರಾದ ನಾರದ ಮಹರ್ಷಿಗಳು  ಬ್ರಹ್ಮನ  ಮಾನಸ ಪುತ್ರರು . ಯಾವಾಗಲೂ ಭಗವಂತನ ಪರಮ ಪವಿತ್ರವಾದ ನಾಮವನ್ನುಚ್ಚರಿಸುವಂತಹ  ಪುಣ್ಯ ಪುರುಷರು . ಆದರೆ ಅವರು " ಕಲಹಪ್ರಿಯೋನಾರದಃ " ಕಲಹಪ್ರಿಯರು ಎಂಬ ಹೆಸರನ್ನು ಪಡೆದರು . ಈ ಹೆಸರು ಅವರಿಗೆ ನಿಂದಾವ್ಯಂಜಕವಾಗಿರಲಿಲ್ಲ . ಯಾಕೆಂದರೆ ಅವರಿಂದ ಉಂಟಾಗುವ ಕಲಹಗಳು ಮೋಜಿಗಾಗಿರದೆ , ಪರಿಣಾಮದಲ್ಲಿ ಎರಡೂ  ಪಕ್ಷಗಳಿಗೆ  ಕಲ್ಯಾಣಕರವೂ  ಜಗತ್ತಿಗೆ ಹಿತಪ್ರದವೂ ಆಗಿರುತ್ತಿದ್ದವು . ಆದ್ದರಿಂದ  ಈ ಹೆಸರು ಒಂದು ಬಗೆಯಿಂದ ವಂದ್ಯವೇ  ಆಗಿತ್ತು . ಜಗತ್ತಿನ ಕಲ್ಯಾಣಕ್ಕಾಗಿ  ಅವತರಿಸಿದ ಸಂತರಿಂದ - ಮಹಂತರಿಂದ  ಒದಗುವ ಕರ್ಮವು  ಹೇಯವೆಂತಾದೀತು ? 'ಪರಿಣಾಮೆ ಅಮೃತೋಪಮಂ ' ಎಂಬಂತೆ  ಕೊನೆಗೆ ಹಿತಪ್ರದವಾದ  ಕರ್ಮವು ಸತ್ಕರ್ಮವೆನಿಸುವುದಷ್ಟೇ !

Friday, January 10, 2014

Ekadashi - Significance,rituals....

Bhagavad gita


                                           





ಭಗವದ್ಗೀತಾ  ಯಥಾರೂಪ -ಶ್ರೀ ಶ್ರೀಮದ್ ಎ . ಸಿ . ಭಕ್ತಿ ವೇದಾಂತ ಸ್ವಾಮಿ  ಪ್ರಭುಪಾದ
ಪ್ರೊ . ಎಲ್ . ಎಸ್ . ಶೇಷಗಿರಿ ರಾವ್ ರವರು ಕನ್ನಡ ಭಾಷಗೆ  ಅನುವಾದಿಸಿದ್ದಾರೆ . 

 -gita/bhagavad-gita-yatharoopa.pdf



Audio_Vidhyabhusan

Thursday, January 9, 2014

Shiva Panchakshara Stotram

श्री शङ्कराचार्य विरचित शिव पञ्चाक्षर  स्तोत्रं ||

नागेन्द्रहाराय विलोचनाय
भस्माङ्गरागाय महेश्वराय ।
नित्याय शुद्धाय दिगम्बराय
तस्मै नकाराय नमः शिवाय ॥ १ ॥

Naagendrahaaraaya vilOchanaaya
bhasmaangahaaraaya mahEshwaraaya|
nityaaya shuddaaya digambaraaya
tasmaI nakaaraaya namaH shivaya||1||

मन्दाकिनीसलिलचन्दनचर्चिताय
नन्दीश्वरप्रमथनाथमहेश्वराय ।
मन्दारमुख्यबहुपुष्पसुपूजिताय
तस्मै मकारमहिताय नमः शिवाय ॥ २ ॥

Monday, January 6, 2014

Bhavani Ashtakam


                                                           


अथ  श्री शङ्कराचार्य विरचित भवानि अष्टकम् |

न तातो  न माता न बन्धुर्न  दाता |
न पुत्रो  न पुत्री  न भृत्यो  न भर्ता |
न जाया  न विध्य  न वृत्तिर्ममैव |
गतिस्त्वं  गतिस्त्वं  त्वमेका   भवानि ||1||

na taatO na maata na bandhurn daata |
na putrO na putri na bhrutyO na bhartaa |
na jaayaa na vidhya na vruttirmamaIva
gatistvam gatistvam tvamEkaa bhavani ||1||

Thursday, January 2, 2014

SuryaKavacha Stotra



ಯಾಜ್ಞವಲ್ಕ್ಯ  ಉವಾಚ ।

ಶೃಣುಷ್ವ  ಮುನಿಶಾರ್ದೂಲ , ಸೂರ್ಯಸ್ವ ಕವಚಂ  ಶುಭಂ ।
ಶರೀರರೋಗ್ಯದಂ  ದಿವ್ಯಂ ಸರ್ವಸೌಭಾಗ್ಯದಾಯಕಮ್  ।।೧।।

ದೇದೀಷ್ಯಮಾನಮುಕುಟಂ , ಸ್ಫುರನ್  ಮಕರ ಕುಂಡಲಂ ।
ಧ್ಯಾತ್ವಾ  ಸಹಸ್ರ ಕಿರಣಂ  ಸ್ತೋತ್ರಮೇತದುದೀರಯೇತ್ ।।೨।।

ಶಿರೋ ಮೇ  ಭಾಸ್ಕರಃ  ಪಾತು ,ಲಲಾಟಂ  ಮೇಮಿತದ್ಯುತಿಃ ।
ನೇತ್ರೆ  ದಿನಮಣಿಃ  ಪಾತು , ಶ್ರವಣೆ  ವಾಸರೇಶ್ವರಃ ।।೩।।