Pages

Showing posts with label Vrathas. Show all posts
Showing posts with label Vrathas. Show all posts

Friday, January 9, 2015

Makara Sankranti/Pongal


               Makara Sankranti is a Hindu festival celebrated in almost all parts of India  in a myriad of cultural forms. It is a Harvest festival. 
       

                          Makar Sankranti marks the transition of the Sun into the zodiac sign of Makara rashi (Capricorn) on its celestial path. The day is also believed to mark the arrival of spring in India and is a traditional event. Makara Sankranti is a solar event making one of the few Indian festivals which fall on the same date in the Gregorian calendar every year : 14 th January, with some exceptions when the festival is celebrated on 13th or 15th January.

Friday, July 25, 2014

Jyothir Bheemeshwara Vrata / Bheemana Amavasya

                                ಆಷಾಢದಲ್ಲಿ ಬಹುಶಃ ಯಾವುದೇ ಶುಭಕಾರ್ಯ ಮಾಡುವ ಸಂಪ್ರದಾಯವಿಲ್ಲ. ಆಷಾಢ ಶುಕ್ರವಾರಗಳಲ್ಲಿ ಲಕ್ಷ್ಮೀಪೂಜೆ, ಗುರುಪೂರ್ಣಿಮೆ ಬಿಟ್ಟರೆ, ಆಷಾಢದಲ್ಲಿ ಕೆಲವರು ಸತ್ಯನಾರಾಯಣ ಪೂಜೆ ಹಮ್ಮಿಕೊಳ್ಳುತ್ತಾರೆ. ಆದರೆ, ಆಷಾಢ ಕೊನೆಗೆ ಬರುವ ಅಮಾವಾಸ್ಯೆ ಮಾತ್ರ ವಿವಿಧೆಡೆ ವಿವಿಧ ರೀತಿಯಲ್ಲಿ ಆಚರಣೆಗೊಳಲ್ಪಡುತ್ತದೆ. ಈ ವರ್ಷ 26 /೨೬ ನೇ  ತಾರೀಖು ಜುಲೈ ತಿಂಗಳಲ್ಲಿ ಜ್ಯೋತಿರ್ ಭೀಮೇಶ್ವರ  ವ್ರತವನ್ನು ಆಚರಣೆ ಮಾಡಬೇಕು.   ಸೌರಮಾನ ಪದ್ಧತಿ ಅಚರಿಸುವವರು, ಕನ್ನಡ ಜಿಲ್ಲೆಗಳಲ್ಲಿ ಆಟಿ ಅಮಾವಾಸ್ಯೆ ಆಚರಣೆ ಇರುತ್ತದೆ. ಆಷಾಢ ಬಹುಳ ಅಮಾವಾಸ್ಯೆಯಂದು ಶ್ರೀ ಜ್ಯೋತಿರ್ಭೀಮೇಶ್ವರ ವ್ರತವನ್ನು ಪತಿ  ಸಂಜೀವಿನಿ ವ್ರತ, ಭೀಮನ ಅಮಾವಾಸ್ಯೆ ವ್ರತ, ಗಂಡನ ಪೂಜೆ, ಜ್ಯೋತಿಸ್ತಂಭ ವ್ರತ ಎಂದು ಕರೆಯುವುದುಂಟು. ಆದರೆ, ಭೀಮನ ಅಮಾವಾಸ್ಯೆ ಎಂದು ಎಲ್ಲೆಡೆ ಜನಪ್ರಿಯವಾಗಿದೆ.

Friday, October 25, 2013

Deepavali / Diwali

Muhurta for performing Dhanteras puja- http://www.drikpanchang.com/festivals/dhanteras/festivals-dhanteras-puja-timings.html (for Atlanta,Georgia. Please enter your city and state to know about the timings of muhurta)



The word Deepavali is derived from the confluence of ‘deep’ and ‘avali’. ‘Deep’ means a lamp. ‘Avali’ means a row. Thus, the meaning of Deepavali is ‘a row of lamps’. Among all the festivals, Deepavali holds utmost importance from both the social and religious viewpoints. ‘Tamaso ma jyotirgamaya’, i.e. ‘Go from darkness to light’ is the directive of Upanishads. When Shriram completed the 14-year exile in the forest and returned to Ayodhya, the subjects celebrated Deepotsav. Deepavali commenced since then.

                              Long before the arrival of Deepavali, people start cleaning their houses. They get the houses painted. This not only increases the life of the premise but its attractiveness too. Along with cleanliness, all the family members buy new clothes. Various types of sweets are prepared. It is believed that Shri Lakshmi is pleased when Deepavali is celebrated after the house is cleaned, purified and decorated in all respects and She then lives there on a permanent basis.

                                                                            Rangoli
Ganeshji with Patta and Flower  Rangoli

There are two objectives of rangolis – expression of beauty and acquisition of auspiciousness. Every day such rangolis should be drawn as would attract the Principles of Deities and through them we should acquire the benefit of the Deities Principles.

                                   During Deepavali oil lamps are lit every evening in front of Deities, the Tulasi plant and other places like the main door and courtyard. Nowadays candles or electric lamps are lit; but according to Scriptures it is appropriate and beneficial to light oil lamps. The oil lamp attracts satvik frequencies. As against this, a candle emits raja-tama particles, whereas the electric lamp makes our attitude extrovert.

Tuesday, September 17, 2013

AnantaChaturdashi Vrata In Kannada



ಈ ವ್ರತವನ್ನು ಭಾದ್ರಪದ ಶುಕ್ಲ ಚತುರ್ದಶಿ ದಿನ  ಆಚರಿಸಬೇಕು . ಸೂರ್ಯೋದಯ ಕಾಲದಲ್ಲಿ ಚತುರ್ದಶಿಯೂ ಒಂದು ಘಳಿಗೆ ಇದ್ದರೂ ಈ ದಿನವೇ ವ್ರತ ಮಾಡಬೇಕು . ಹಿಂದಿನ ದಿನ ಚತುರ್ದಶಿ ಇದ್ದರೂ ಪರದಿನದಲ್ಲೇ ಮಾಡತಕ್ಕದ್ದು ,ಎರಡೂ  ದಿನಗಳಲ್ಲಿ ಸೂರ್ಯೋದಯಕ್ಕೆ ಚತುರ್ದಶಿಯಿದ್ದರೂ  ಮುಂದಿನ ದಿನವೇ ವ್ರತಾಚರಣೆ ಶ್ರೇಷ್ಠ . ಕೆಲವರು ಎರಡು ಕಲಶವನ್ನಿಟ್ಟು  ಪೂಜಿಸುತ್ತಾರೆ . ಕೆಲವರು ಒಂದೇ ಕಲಶವನ್ನಿಟ್ಟು  ಪೂಜಿಸುವ ಪದ್ಧತ್ತಿಯೂ ಇದೆ . ಅವರವರ ಪದ್ಧತಿ ಪ್ರಕಾರ ನಡೆದುಕೊಳ್ಳಬಹುದು . ಏಳು ಧರ್ಭೆಗಳ ತುದಿಗೆ ಗಂಟು ಹಾಕಿ ಹೆಡೆಯಂತೆ ಮಾಡಿ ಕಲಶದ  ಹತ್ತಿರ ಇಡಬೇಕು . ಎರಡು ಕಲಶ ಇಟ್ಟವರು  ಧರ್ಭೆಯ ಸರ್ಪವನ್ನು ಎರಡು ಕಲಶಗಳ ಮಧ್ಯೆ ಇರಿಸಬೇಕು . ಅನಂತನ ಚಿತ್ರ ಮುದ್ರಿಸಿರುವ ಬಿಳಿವಸ್ತ್ರವನ್ನು  ಕಲಶದ  ಮೇಲೆ ಹಾಸಿ ಅದರ ಮೇಲೆ ತೆಂಗಿನಕಾಯಿಯನ್ನು ಇರಿಸಬೇಕು . ಮೊದಲು ಯಮುನಾ ಪೂಜೆಯನ್ನು  ಮಾಡಿ ಆ ನೀರನ್ನು ಕಲಶದೊಳಕ್ಕೆ  ಹಾಕಿ ಪೂಜಿಸಬೇಕು . ಯಮುನಾ ಪೂಜೆಯನ್ನು ತುಳಸಿ ಕಟ್ಟೆಯ  ಬಳಿ ಮಾಡಿ ನಂತರ ಆ ಕಲಶದ  ನೀರನ್ನು ಅನಂತನ ಕಳಶಗಳಿಗೆ ಹಾಕಬೇಕು .



ಅಥ ವ್ರತವಿಧಾನಂ

ಭೋ ದೀಪದೇವೀ  ರೂಪಸ್ತ್ವಂ ಕರ್ಮಸಾಕ್ಷೀ  ಹ್ಯ ವಿಘ್ನಕೃತ್ ।
ಯಾವತ್ಪೂಜಾ ಸಮಾಪ್ತಿಸ್ಯಾತ್ ತಾವತ್ವಂ ಸುಸ್ಥಿರೋ  ಭವ ।।

ಇತಿ ದೀಪಂ  ಪ್ರಜ್ವಾಲ್ಯ ।ದೀಪಂ ನಮಸ್ಕೃತ್ಯ ।ದೀಪಗಳನ್ನು ಬೆಳಗಿ ನಮಸ್ಕರಿಸುವುದು .

ಕರ್ತಾ ಆಚಮ್ಯ ।ವ್ರತವನ್ನು ಆಚರಿಸುವವರು ಆಚಮನ ಮಾಡುವುದು .

ಆಗಮಾರ್ಥಂ  ತು  ದೇವಾನಾಂ  ಗಮನಾರ್ಥಂ ತು ರಕ್ಷಸಾಮ್ ।
ಕುರ್ವೇ  ಘಂಟಾರವಂ  ತತ್ರ ದೇವತಾಹ್ವಾನಲಾಂಛನಮ್ ।।

ಇತಿ ಘಂಟನಾದಂ  ಕೃತ್ವಾ । ಘಂಟೆಯನ್ನು  ಬಾರಿಸುವುದು .

ಶುಕ್ಲಾಂಬರಧರಂ  ವಿಷ್ಣುಂ ಶಶಿವರ್ಣಂ ಚತುರ್ಭುಜಂ ।
ಪ್ರಸನ್ನವದನಮ್  ಧ್ಯಾಯೇತ್  ಸರ್ವವಿಘ್ನೋಪಶಾಂತಯೇ ।।

Sunday, September 15, 2013

Anantapadmanabha Swamy Vrata (English)

 At the regular Altar
OM sarvebhyo gurubhyo namaH .
OM sarvebhyo devebhyo namaH .
OM sarvebhyo brAhmaNebhyo namaH ..
prAraMbha kAryaM nirvighnamastu .  shubhaM shobhanamastu .
iShTa devatA kuladevatA suprasanno varado bhavatu ..
anuGYAM dehi .. At Shrii anantapadmanAbha Altar

 AchamanaH
OM keshavAya svAhA .  OM nArAyaNAya svAhA .
OM mAdhavAya svAhA . 
OM govi.ndAya namaH . OM viShNave namaH . 
OM madhusuudanAya namaH . OM trivikramAya namaH . 
OM vAmanAya namaH . OM shriidharAya namaH . 
OM hR^iShiikeshAya namaH . OM padmanAbhAya namaH . 
OM dAmodarAya namaH . OM sa.nkarShaNAya namaH . 
OM vAsudevAya namaH . OM pradyumnAya namaH . 
OM aniruddhAya namaH . OM puruShottamAya namaH . 
OM adhoxajAya namaH . OM nArasi.nhAya namaH . 
OM achyutAya namaH . OM janArdanAya namaH . 
OM upe.ndrAya namaH . OM haraye namaH .
shrii kR^iShNAya namaH ..

Saturday, September 7, 2013

Sri Varasiddhi Vinayaka Vrata





ಓಂ ಗಣಾನಾಂ  ತ್ವಾ  ಗಣಪತಿಗಂ  ಹವಾಮಹೇ
 ಕವಿಂಕವೀನಾಮುಪಮಶ್ರವಸ್ತಮಂ
 ಜ್ಯೇಷ್ಠರಾಜಮ್  ಬ್ರಹ್ಮಣಾಂ  ಬ್ರಹ್ಮಣಸ್ಪತ
 ಆ ನಃ  ಶೃಣ್ವನ್ನೂತುಭಿಃಸೀದಸಾದನಂ ।।
ಓಂ ಮಹಾಗಣಾಧಿಪತೆಯೇ  ನಮಃ ।।
                                   
 We  honour  Ganapati , the  protector  of  noble  people ,the  best  poet , the  most  honourable , the  great  ruler  and  treasure  of  all  knowledge . Oh  Ganapati , listen  to  us  and  find  a  home  in  our  heart . Om , our  prostrations  to  the  Mahaaganaadhipati ,the  great  lord  of  Ganas .


ಗಣೇಶನ ಕಥೆ - ಶ್ರೀ  ಬನ್ನಂಜೆ ಗೋವಿಂದಾಚಾರ್ಯ
http://www.taraprakashana.org

Significance of Gowri-Ganesha Festival by Daivagna Somayaji



Audio  Link :
Sri Varasiddhi Vinayaka Vratha Vidhana and Katha Shravana

Sri Swarna Gowri Vrata




                    ಶ್ರೀ ಸ್ವರ್ಣ ಗೌರಿ ವ್ರತ  ಹೆಸರೇ ಸೂಚಿಸುವಂತೆ  ಸ್ವರ್ಣ ಅಂದರೆ ಬಂಗಾರ ; ಅಂದರೆ ಬಂಗಾರ ಬಣ್ಣದಂತೆ ಹೊಳೆಯುವ  ಗೌರಿ  ಎಂದು ಅರ್ಥ.  ಅಂತಹ  ಜಗನ್ಮಾತೆಯಾದ ಗೌರಿಯನ್ನು ಭಾದ್ರಪದ ಮಾಸ ಕೃಷ್ಣ ಪಕ್ಷ  ತೃತೀಯ ತಿಥಿಯಂದು  ಷೋಡಶೋಪಚಾರದಿಂದ ಪೂಜಿಸಬೇಕು .ಈ ಹಬ್ಬವನ್ನು ಹೆಣ್ಣುಮಕ್ಕಳು ಮುತ್ತೈದೆಯರು  ಪ್ರಾಚೀನ ಕಾಲದಿಂದಲೂ  ಆಚರಿಸುತ್ತಾ  ಬಂದಿದ್ದಾರೆ .

Thursday, August 15, 2013

Varamahalakshmi Vrata



                                   ನಮಸ್ತೇಸ್ತು ಮಹಾಮಾಯೆ  ಶ್ರೀಪೀಠೇ  ಸುರಪೂಜಿತೇ ।
                                   ಶಂಖ ಚಕ್ರಗಧಾಹಸ್ತೇ  ಮಹಾಲಕ್ಷ್ಮೀ  ನಮೋಸ್ತುತೇ ।।


                                                                  

                              ಲಕ್ಷ್ಮೀ  ಕ್ಷೀರಸಮುದ್ರ ರಾಜತನಾಯಾಂ  ಶ್ರೀ ರಂಗಧಾಮೇಶ್ವರೀಮ್ 
                              ದಾಸಿಭೂತ  ಸಮಸ್ತ ದೇವವನಿತಾಂ  ಲೋಕೈಕ ದೀಪಾನ್ಕುರಾಂ ।
                              ಶ್ರೀ ಮನ್ಮಂದ ಕಟಾಕ್ಷ  ಲಬ್ಧವಿಭವತ್  ಬ್ರಹ್ಮೇಂದ್ರ ಗಂಗಾಧರಾಂ 
                              ತ್ವಾಂತ್ರೈಲೋಕ್ಯಕುಟುಂಬಿನೀಂ ಸರಸಿಜಾಂವಂದೇಮುಕುಂದ ಪ್ರಿಯಾಂ ।।


                                  
                                                ಶ್ರೀ ವರಮಹಾಲಕ್ಷ್ಮೀ  ವ್ರತವನ್ನು ಶ್ರಾವಣ ಮಾಸದ  ಕೃಷ್ಣ ಪಕ್ಷದ ಎರಡನೆಯ ಶುಕ್ರವಾರದಂದು ಆಚರಿಸುವರು. ಈ ಹಬ್ಬವನ್ನು ಹಿಂದೂಗಳು  ಜಾತಿ ಭೇದವಿಲ್ಲದೆ ಅವರವರ ಸಂಪ್ರದಾಯದ ಪ್ರಕಾರ ಆಚರಿಸುವರು.

                                                 ಈ ವ್ರತವನ್ನು  ಮದುವೆಯಾದ   ಎಲ್ಲಾ  ದಂಪತಿಗಳು  ಆಚರಣೆ ಮಾಡುವ  ವಾಡಿಕೆ ಉಂಟು . ಈ ವ್ರತದ ಹಿನ್ನಲೆಯಲ್ಲಿ ಒಂದು ಕಥೆ ಈ ರೀತಿ ಇದೆ. ಒಮ್ಮೆ ಶಿವ ಪಾರ್ವತಿ ಇಬ್ಬರು ಪಗಡೆ ಆಟವನ್ನು ಆಡುತ್ತಿದ್ದರು . ಪಾರ್ವತಿದೇವಿಯು  ಆಡಿದ ಆಟವನೆಲ್ಲಾ  ಗೆಲ್ಲುತ್ತಿದ್ದಳು ಆದರೆ  ಪರಮಶಿವ  ಎಲ್ಲ ಆಟದ ಗೆಲುವನ್ನು ತನ್ನದು ಎಂದು ಘೋಷಿಸಿಕೊಳ್ಳುತಿದ್ದ  ಪಾರ್ವತಿ ದೇವಿಯನ್ನು  ಛೇಡಿಸಲು  . ಹೀಗಾಗಿ ಪಾರ್ವತಿ  ದೇವಿಯು ಆಟದಲ್ಲಿ ಮೋಸ ಆಗಬಾರದು ಎಂದು ತೀರ್ಪುಗಾರರು ಇರಲಿ ಎಂದು ಶಿವನಿಂದ  ಸೃಷ್ಟಿಸಲ್ಪಟ್ಟ  ಚಿತ್ರನೇಮಿಯನ್ನು  ನೇಮಿಸಿದಳು ಆದರೆ ಚಿತ್ರನೇಮಿಯೋ  ಶಿವನ ಭಂಟ ಶಿವನದೆ ಎಲ್ಲವು ಗೆಲುವು ಎಂದು ತೀರ್ಪು ನೀಡಿದ್ದರಿಂದ ಕುಪಿತಗೊಂಡ ಪಾರ್ವತಿಯು ಆತನನ್ನು ಭೂಲೋಕದಲ್ಲಿ ಜನಿಸಿ ಕುಷ್ಟರೋಗಿಯಾಗೆಂದು ಶಾಪವನಿತ್ತಳು . ಆಗ ಪರಮಶಿವನು  ಪಾರ್ವತಿ ದೇವಿಗೆ ತಾನು ಮಾಡಿದ್ದ ವೃತ್ತಾಂತವನ್ನು  ವಿವರಿಸಿದನು ; ಪಾರ್ವತಿ  ದೇವಿಗೆ ಅನ್ಯಾಯವಾಗಿ ಶಾಪವಿತ್ತನಲ್ಲ ಎಂದು ಭಾವಿಸಿದಳು.ಚಿತ್ರನೇಮಿಯು ತನ್ನ ಶಾಪದ ವಿಮೋಚನೆ ಹೇಗೆ ತಾಯಿ ಎಂದು ಕೇಳಿಕೊಂಡನು ಆಗ ತಾಯಿ ವರಮಹಾಲಕ್ಷ್ಮಿ ವ್ರತವನ್ನು  ಆಚರಿಸಿದರೆ ನಿನ್ನ ಕುಷ್ಟ ರೋಗವು ಪರಿಹಾರವಾಗಿ ಮಂಗಳವಾಗುವುದು .

                                              ಹೀಗೆ ಈ ವ್ರತದ ಆಚರಣೆಯನ್ನು ಭಗವಾನ್  ಶಿವ ಮತ್ತು ಪಾರ್ವತಿ ದೇವಿಯಿಂದ  ಭೂಲೋಕದಲ್ಲಿ ಎಲ್ಲರೂ  ಆಚರಿಸುವ ಪರಿ ಶುರುವಾಯಿತು . ಈ ವ್ರತವನ್ನು ಯಾರು ಆಚರಿಸುವರೋ  ಅವರಿಗೆ ಸಕಲ ಸೌಭಾಗ್ಯ ಮತ್ತು ಸಂಪತ್ತುಗಳಿಂದ  ತಾಯಿ ವರಮಹಾಲಕ್ಷ್ಮೀ  ದೇವಿಯು ಕರುಣಿಸುವಳು .

                                             ಮೊದಲು  ವಿನಾಯಕನ ಪೂಜೆ , ಯಮುನಾ ದೇವಿ ಕಲಶಕ್ಕೆ  ಪೂಜೆ ಸಲ್ಲಿಸಿ ತದನಂತರ ತುಲಸಿ  ಪೂಜೆ ಮಾಡಿ , ನಂತರ ವರಮಹಾಲಕ್ಷ್ಮೀ  ಪೂಜೆಯನ್ನು  ಆಚರಿಸಬೇಕು . ಯಮುನಾ ಕಲಶದ ಆಚರಣೆ  ಸಂಪ್ರದಾಯವಿದ್ದರೆ ಆಚರಿಸಬೇಕು .ಅವರವರ ಗುರು -ಹಿರಿಯರಲ್ಲಿ  ವಿಚಾರಣೆ ಮಾಡಿ ಆಚರಣೆ ಮಾಡಬಹುದು .  


ಯಮುನಾ ಕಲಶ  ಪೂಜೆ

ಧ್ಯಾನ :

ಲೋಕಪಾಲಸ್ತುತಾಂ  ದೇವೀಂ  ಇಂದ್ರನೀಲ ಸಮಪ್ರಭಾಮ್ ।
ಯಮುನೇ  ತ್ವಾಮಹಂ  ಧ್ಯಾಯೇತ್ಸರ್ವಕಾಮ್ಯಾರ್ಥಸಿದ್ಧಯೇ  ।।

ಶ್ರೀ ಯಮುನಾಯೈ  ನಮಃ । ಧ್ಯಾಯಾಮಿ  ಧ್ಯಾನಂ ಸಮರ್ಪಯಾಮಿ ।। ಹೂವಿನಿಂದ ಪೂಜೆ ಮಾಡುವುದು .

ಆವಾಹನೆ :

ಕ್ಷೀರೋದಾರ್ಣವಸಂಭೂತೇ  ಕ್ಷೀರವರ್ಣೋದಶೋಭಿತೇ ।
ಪ್ರಸನ್ನಾ  ಭಾವ ಮೇ ದೇವಿ  ಯಮುನೇ  ತೇ ನಮೋ ನಮಃ ।।

ಶ್ರೀ ಯಮುನಾಯೈ  ನಮಃ ।ಆವಾಹಯಾಮಿ ।ಆವಾಹನಂ  ಸಮರ್ಪಯಾಮಿ ।। ಹೂವಿನಿಂದ ಪೂಜೆ ಮಾಡುವುದು. 

ಸಿಂಹಾಸನ :

ಸಿಂಹಾಸನ  ಸಮಾರೂಢೇ ದೇವಶಕ್ತಿ  ಸಮನ್ವಿತೇ ।
ಸರ್ವಲಕ್ಷಣ ಸಂಪೂರ್ಣೇ    ಯಮುನಾಯೈ  ನಮೋಸ್ತುತೇ ।।

 ಶ್ರೀ ಯಮುನಾಯೈ  ನಮಃ । ಸಿಂಹಾಸನಂ  ಸಮರ್ಪಯಾಮಿ ।। ಹೂವಿನಿಂದ ಪೂಜೆ ಮಾಡುವುದು.

ಪಾದ್ಯ :

ಗರುಡಾಗ್ರಜಸಂಭೂತೇ  ಶಂಕರಪ್ರಿಯಭಾಮಿನಿ ।
ಸರ್ವಕಾಮಪ್ರದೇ ದೇವಿ ಯಮುನೇ  ತೇ ನಮೋ ನಮಃ ।।

ಶ್ರೀ ಯಮುನಾಯೈ  ನಮಃ । ಪಾದಯೋಃ   ಪಾದ್ಯಂ ಪಾದ್ಯಂ ಸಮರ್ಪಯಾಮಿ ।। ಒಂದು ಉದ್ದರಣೆ  ನೀರನ್ನು  ಯಮುನಾ ಕಲಶಕ್ಕೆ ತೋರಿಸಿ ಅರ್ಘ್ಯ ಪಾತ್ರೆಗೆ ಬಿಡುವುದು .