Pages

Monday, March 26, 2018

Sri Raghurama Padambuja

ರಚನೆ: ಶ್ರೀಶವಿಠಲರು





ಶ್ರೀ ರಘುರಾಮ ಪದಾಂಭುಜ  ಬೃಂಗನೇ 
ಶ್ರೀ ರಾಘವೇಂದ್ರ ಸದ್ಗುರುವರನೇ ।।   (ಪ)
ಸಾರಿದೆ ನಿನ್ನ ಪದಾರವಿಂದಯುಗಳಾರಾಧನೆಯಿತ್ತು  ಸಲಹೆಮ್ಮನು ।।  (ಪ)


Dayavirali Damodara



ರಚನೆ : ಗೋಪಾಲದಾಸರು 

ರಾಗ : ಬಿಲಹರಿ 
ತಾಳ : ಝ೦ಪೇ  


ದಯವಿರಲಿ ದಯವಿರಲಿ ದಾಮೋದರ                      ।।ಪ॥
ಸಯವಾಗಿ ಬಿಡದೆನ್ನ ಸಾಕುವ ಶ್ರೀಕ್ರಷ್ಣ                     ।।ಅ.ಪ॥

Aava reetiyinda nee enna


Sri Vadiraja Teertharu

Aava reetiyinda nee enna salahuvi  Sri vibhu Hayavadana...2...(pa)
ee vidha bhavadolu ishtu bavaNepatte  taavaredaLanayana Hayavadana...
                                                                                                                 (pa)

Sunday, February 11, 2018

Hanumath PanchaRatna Stotram









Sri Adi Sankaracharya’s Virachita Hanumath Pancha Ratnam Stotram

Om Anjaneyaya Vidmahe. Vayuputraya Dheemahi,. Tanno Hanuman Prachodayat.

Manojavam Maarutatulyavegam
Jitendriyam Buddhimataam Varistham, Vaataatmajam Vaanarayoothamukhyam
Sriramadhootam Sharanam Prapadhye.

How To Offer Bilwapatra Leaves To Lord Shiva?

*ಶಿವನಿಗೆ ಬಿಲ್ವಪತ್ರೆ ಅರ್ಪಿಸುವ ಪದ್ಧತಿ*
*ಬಿಲ್ವಪತ್ರೆ*



*ತ್ರಿದಲಂ ತ್ರಿಗುಣಾಕಾರಂ ತ್ರಿನೇತ್ರಂ ಚ ತ್ರಯಾಯುಧಮ್|*
*ತ್ರಿಜನ್ಮಪಾಪಸಂಹಾರಂ ಏಕಬಿಲ್ವಂ ಶಿವಾರ್ಪಣಮ್||*
 – ಬಿಲ್ವಾಷ್ಟಕ, ಶ್ಲೋಕ ೧

Saturday, February 10, 2018

Bhojana Padarthagala Parichaya

*ಭೋಜನ ಕಾಲದಲ್ಲಿ ಬಡಿಸಲಾಗುವ ಪದಾರ್ಥಗಳು ಮತ್ತು ಅವುಗಳ ಭಗವದ್ರೂಪಗಳ ಪರಿಚಯ*
 ನಾವು ನಮಗೆ ಅರಿವಿಲ್ಲದೆ ಭೋಜನ ರೂಪದಲ್ಲಿ ಭಗವನ್ನಾಮಸ್ಮರಣೆ ಮಾಡುತ್ತೇವೆ. ಶ್ರೀ ಹರಿಯ ೨೪ ನಾಮಗಳನ್ನು ಭೋಜನ ಬಡಿಸುವ ಕ್ರಮಾನುಸಾರವಾಗಿ  ನೆನೆಯುತ್ತೇವೆ . ಭಗವಂತನ ೨೪ ನಾಮಗಳನ್ನು ಅನುಕ್ರಮವಾಗಿ ನೀಡಲಾಗಿದ್ದು ಇದೇ ಕ್ರಮವನ್ನು ಸಾಮಾನ್ಯವಾಗಿ ಅನುಸರಿಸಲಾಗುತ್ತದೆ. 

Teertha ?





ತೀರ್ಥ ಹೇಗೆ ಸ್ವೀಕರಿಸಬೇಕು? ಮೂರು ಬಾರಿ ಯಾಕೆ ಸ್ವೀಕರಿಸಬೇಕು ಗೊತ್ತೇ?

           ಮನೆಯಲ್ಲಿ ಪೂಜೆಗಳನ್ನು ಮಾಡಿದಾಗ, ದೇವಸ್ಥಾನದಲ್ಲೋ ಅಥವಾ ಇನ್ನೆಲ್ಲಾದರೂ ದೇವರ ದರ್ಶನ ಪಡೆದ ಬಳಿಕ ತೀರ್ಥ ಸ್ವೀಕರಿಸುತ್ತೇವೆ. ತೀರ್ಥದ ಪ್ರಾಮುಖ್ಯತೆಯನ್ನು ವಿಶೇಷವಾಗಿ ಹೇಳುವ ಅಗತ್ಯವಿಲ್ಲ. ತೀರ್ಥ ಸ್ವೀಕರುಸುವಾಗ ಮೂರು ಬಾರಿ ಕೊಡಲಾಗುತ್ತದೆ. ಆದರೆ ತೀರ್ಥವನ್ನು ಮೂರು ಬಾರಿ ಯಾಕೆ ಸ್ವೀಕರಿಸಬೇಕು ಎಂದು ಎಂದಾದದ್ರೂ ಯೋಚಿಸಿದ್ದೀರಾ?